ಹಾಸನ: ತರೀಕೆರೆಯಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ಏಷ್ಯಾ ಕರಾಟೆ ಪಂದ್ಯಾವಳಿಯಲ್ಲಿ ಹಾಸನದ ಕರಾಟೆ ಪಟುಗಳು ಕಥಾ ಮತ್ತು ಕುಮಟೆ ವಿಭಾಗದಲ್ಲಿ ಆಕರ್ಷಿಕ ಟ್ರೋಫಿ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ತರೀಕೆರೆ ಶಾಸಕ ಶ್ರೀನಿವಾಸ್‌‍, ಶಿವಮೊಗ್ಗ ಜಿಲ್ಲಾ ಬಾಕ್ಸಿಂಗ್‌ ಸಂಸ್ಥೆ ಅಧ್ಯಕ್ಷ ವಿನೋದ್‌, ಹಾಸನ ಜಿಲ್ಲಾ ಕರಾಟೆ ಸಂಸ್ಥೆ ಅಧ್ಯಕ್ಷ ಮಹಮದ್‌ ಆರಿಫ್‌, ನರಸಿಂಹ, ಹಾಸನದ ಸುಸೈನ್‌, ಶಯಾನ್‌, ಜಮೀರ್‌ ಅಹಮದ್‌ ಇತರರಿದ್ದರು.

Leave a Reply

Your email address will not be published. Required fields are marked *